ಮಾದನಾಯಕನಹಳ್ಳಿ-ಹುಸ್ಕೂರು APMC ರಸ್ತೆ ದುರಸ್ಥೆ ಬಾಧೆ: “ರಸ್ತೆ ಸೇಫ್ಟಿನೇ ಇಲ್ಲ” — ಸ್ಥಳೀಯರ ಆಕ್ರೋಶ.

ಮಾದನಾಯಕನಹಳ್ಳಿ-ಹುಸ್ಕೂರು APMC ರಸ್ತೆ ದುರಸ್ಥೆ ಬಾಧೆ: “ರಸ್ತೆ ಸೇಫ್ಟಿನೇ ಇಲ್ಲ” — ಸ್ಥಳೀಯರ ಆಕ್ರೋಶ.

ಬೆಂಗಳೂರು: ಬೆಂಗಳೂರು ನಗರದ ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು APMC ಬಳಿ ನಡೆದ ದುರಂತದಲ್ಲಿ 26 ವರ್ಷದ ಟೆಕ್ಕಿ ಪ್ರಿಯಾಂಕಾ ಸಾವನ್ನಪ್ಪಿದ್ದಾರೆ. ಈ ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಸ್ಥಳೀಯರೊಬ್ಬರು, ‘ಪೈಪ್ ಹಾಕಲೆಂದು ರಸ್ತೆ ಅಗೆದು ಹಾಕಿದ್ದಾರೆ.

ಕೆಲಸವಾದ ನಂತರ ಅದನ್ನು ಮುಚ್ಚಿಯೇ ಇಲ್ಲ. ಇದರಿಂದಾಗಿ ದಿನನಿತ್ಯ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಈ ದುರವಸ್ಥೆಗೆ ಈಗಾಗಲೇ ಒಂದು ಹುಡುಗಿಯು ಬಲಿಯಾಗಿದ್ದಾಳೆ. ಇದು ಹೆಚ್ಚಿನ ಜನಸಂದಣಿಯಿರುವ ಜಾಗವಾದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *