11 ದಿನಗಳ ಬಳಿಕ ಸ್ಯಾಂಟ್ರೋ ರವಿ ಬಂಧಿಸಿದ ಪೊಲೀಸರು.
ಬೆಂಗಳೂರಿನಿಂದ ತಪ್ಪಿಸಿಕೊಂಡು ಗುಜರಾತ್ ನಲ್ಲಿ ಅಡಗಿದ್ದ ಸ್ಯಾಂಟ್ರೋ ರವಿ.
11 ದಿನಗಳ ಬಳಿಕ ಗುಜರಾತ್ ನಲ್ಲಿ ಬಂಧಿಸಿದ ಪೊಲೀಸರು. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ಸ್ಯಾಂಟ್ರೋ ರವಿ.
ಮಂಜು ಅಲಿಯಾಸ್ ಸ್ಯಾಂಟ್ರೋ ರವಿ ಕೈಗೆ ಕೋಳ ಕೊನೆಗೂ ಸ್ಯಾಂಟ್ರೋ ರವಿ ಬಂಧಿಸಿದ ಪೊಲೀಸರು.
ಸ್ಯಾಂಟ್ರೋ ರವಿ ಬಂಧಿಸುವವರೆಗೂ ಮೈಸೂರು ಬಿಡಲ್ಲ ಎಂದಿದ್ದ ಎಡಿಜಿಪಿ. ಬೆಳಗ್ಗೆತಾನೆ ಮೈಸೂರು ಪೊಲೀಸರೊಂದಿಗೆ ಸಭೆ ನಡೆಸಿದ ಅಲೋಕ್ ಕುಮಾರ್.
ಅಲೋಕ್ ಕುಮಾರ್ ಸಭೆ ನಡೆಸಿದ ಬೆನ್ನಲ್ಲೇ ಬಂಧನ ಸೆಂಟ್ರೋ ರವಿ ಬಂಧನ. ಇಂದು ರಾತ್ರಿಯೊಳಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆ.
Pragati TV Social Connect for more latest u