ಜೈಪುರ : ಯಾವುದೋ ಸಣ್ಣ ವಿಚಾರಕ್ಕೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದೆ. ಜೈಪುರದ ಗುಲಾಬಿ ನಗರದಲ್ಲಿ ಈ ಘಟನೆ ನಡೆದಿದೆ.
ಏನೋ ಸಣ್ಣ ಗಲಾಟೆ ಬಳಿಕ ದುಷ್ಕರ್ಮಿಯೊಬ್ಬ ಯುವಕನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಘಟನೆ ಇದಾಗಿದೆ.ಕಾರನ್ನು ಯುವಕನ ಮೇಲೆ ಹರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಯಾರೂ ಈ ವ್ಯಕ್ತಿಯನ್ನು ರಕ್ಷಿಸಲು ಬರಲಿಲ್ಲ.
For More Updates Join our WhatsApp Group :