ಡಾನ್ ಸ್ಟೈಲ್ ಗನ್ ಶೋ: ಸತ್ಯ ಹೊರಬಂದಿತು.
ಎಣ್ಣೆಗಾಗಿ ಬೆದರಿಸಿದ್ದ ರೌಡಿಶೀಟರ್ ಕೈಯಲ್ಲಿದ್ದುದು ನಕಲಿ ಬಂದೂಕು! ದೇವನಹಳ್ಳಿ : ಎಣ್ಣೆಗಾಗಿ ಬಂದೂಕು ತೋರಿಸಿ ಕ್ಯಾಷಿಯರ್ಗೆ ಬೆದರಿಕೆ ಪ್ರಕರಣ ಸಂಬಂಧ ರೌಡಿಶೀಟರ್ ವಾಹಿದ್ ಖಾನ್ ತೋರಿಸಿರುವ ಗನ್ ಡಮ್ಮಿ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಎಣ್ಣೆಗಾಗಿ ಬೆದರಿಸಿದ್ದ ರೌಡಿಶೀಟರ್ ಕೈಯಲ್ಲಿದ್ದುದು ನಕಲಿ ಬಂದೂಕು! ದೇವನಹಳ್ಳಿ : ಎಣ್ಣೆಗಾಗಿ ಬಂದೂಕು ತೋರಿಸಿ ಕ್ಯಾಷಿಯರ್ಗೆ ಬೆದರಿಕೆ ಪ್ರಕರಣ ಸಂಬಂಧ ರೌಡಿಶೀಟರ್ ವಾಹಿದ್ ಖಾನ್ ತೋರಿಸಿರುವ ಗನ್ ಡಮ್ಮಿ…
ಪಿಯುಸಿ ಪಾಸ್ ಆಗಿದ್ರೆ ಸಾಕು; ಯುವಕರಿಗೆ ಗೋಲ್ಡನ್ ಚಾನ್ಸ್! ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ವಾಯು ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಫೆಬ್ರವರಿ 1 ಕೊನೆಯ ದಿನಾಂಕ. 12ನೇ ತರಗತಿ…
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಕೊಟ್ಟ ಸುಳಿವು. ಮೈಸೂರು : ಕರ್ನಾಟಕ ಕಾಂಗ್ರೆಸ್ನಲ್ಲಿ ನವೆಂಬರನಿಂದಲೇ ಕುರ್ಚಿ ಕಾಳಗ ಜೋರಾಗಿಯೇ ನಡೆದಿದೆ. ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಮಾತು ನೆನಪಿಸುತ್ತಿದ್ದರೆ…
ಸರ್ಕಾರಕ್ಕೆ ನಿಧಿ ಒಪ್ಪಿಸಿದ ಕುಟುಂಬಕ್ಕೆ ಬಂಪರ್ ಗಿಫ್ಟ್ ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ ಅದನ್ನ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿ,…
260 SSC ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ತಿಂಗಳಿಗೆ ₹1.25 ಲಕ್ಷ ವೇತನ. ಭಾರತೀಯ ನೌಕಾ ಅಕಾಡೆಮಿ (INA) ಶಾರ್ಟ್ ಸರ್ವಿಸ್ ಕಮಿಷನ್ (SSC) ಆಫೀಸರ್…
ಸರ್ಪದ ಭಯದ ನಡುವೆ ಪ್ರಮಾಣಿಕತೆಗೆ ಫಲ: ಪ್ರಜ್ವಲ್ ಕುಟುಂಬಕ್ಕೆ ಸರ್ಕಾರದ ಭರವಸೆ ಗದಗ: ನೂರೊಂದು ಬಾವಿ. ನೂರೊಂದು ದೇವಸ್ಥಾನಗಳ ಸ್ವರ್ಗ. ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ನಿಧಿಯದ್ದೇ ಚರ್ಚೆ. ದಿನಬೆಳಗಾದ್ರೆ…
ರಸ್ತೆ ದಾಟುತ್ತಿದ್ದ ಆನೆ ನೋಡುತ್ತಾ ನಿಂತ ವಾಹನ ಸವಾರರು, ಆತಂಕದ ವಾತಾವರಣ ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್…
ಹೆಚ್ಚುತ್ತಿರುವ ಕುತ್ತಿಗೆ, ಬೆನ್ನು ನೋವಿನ ಹಿಂದೆ ದೀರ್ಘಕಾಲ ಕುಳಿತ, ದೈನಂದಿನ ಒತ್ತಡಗಳು. ಇತ್ತೀಚಿನ ವರ್ಷಗಳಲ್ಲಿ ಡೆಸ್ಕ್ನಲ್ಲೇ ಕುಳಿತು ಕೆಲಸ ಮಾಡುವ ವೃತ್ತಿಪರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ದಿನಕ್ಕೆ…
ನೀರಿನ ಕೊರತೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣ, ಲಕ್ಷಣಗಳು ಮತ್ತು ತಡೆ. ಕೆಲವರಿಗೆ ನೀರು ಕುಡಿಯುವುದು ಎಂದರೆ ಅಲರ್ಜಿ. ನೀರು ಎಂದರೆ ಸಾಕು ಮಾರು ದೂರ ಹೋಗುವವರು ನಮ್ಮ ಮಧ್ಯೆಯೇ…
ಭಾರತದ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಹೊಸ ಅವಕಾಶಗಳು. ನವದೆಹಲಿ : ಮುಖ್ಯ ಖನಿಜಗಳ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುವ ದೃಷ್ಟಿಯಿಂದ ಅಂತರರಾಷ್ಟ್ರೀಯ ಸಚಿವ ಮಟ್ಟದ ಸಭೆ…