ಚಿತ್ರದುರ್ಗ  RSS ಪಥಸಂಚಲನ ವಿವಾದ: ಹೈಕೋರ್ಟ್‌ದಿಂದ ಮಹತ್ವದ ಮಾರ್ಗದರ್ಶನ.

ಚಿತ್ರದುರ್ಗ  RSS ಪಥಸಂಚಲನ ವಿವಾದ: ಹೈಕೋರ್ಟ್‌ದಿಂದ ಮಹತ್ವದ ಮಾರ್ಗದರ್ಶನ.

 ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ಆರ್​​​ಎಸ್​​​ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ. ವಿಚಾರಣೆಯನ್ನು ಅಕ್ಟೋಬರ್​​ 24ರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *