ಸಂಕ್ರಾಂತಿ–ಗಣರಾಜ್ಯೋತ್ಸವಕ್ಕೆ ರೈಲ್ವೆ ಗುಡ್ ನ್ಯೂಸ್

ಸಂಕ್ರಾಂತಿ–ಗಣರಾಜ್ಯೋತ್ಸವಕ್ಕೆ ರೈಲ್ವೆ ಗುಡ್ ನ್ಯೂಸ್

ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ಕಡಿತಕ್ಕೆ ವಿಶೇಷ ರೈಲು

ಬೆಂಗಳೂರು:  ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ನೈರುತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸಂಚರಿಸಲು ನಿರ್ಧಾರ  ತೆಗೆದುಕೊಂಡಿದೆ. ರೈಲು ಸಂಖ್ಯೆ 06245/06246 SMVT ಜ. 13 ಮಂಗಳವಾರ ಮತ್ತು ಜ. 23 ಶುಕ್ರವಾರ ಎರಡು ಟ್ರಿಪ್ ಗಳು ಸಂಚರಿಸಲಿದೆ. ಈ ರೈಲುಗಳಿಗೆ ಬಾಣಸವಾಡಿ ,ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ,ಹರಿಹರ ,ಹಾವೇರಿ ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *