ಪ್ರಜಾಪ್ರಗತಿ, ಪ್ರಗತಿ ಟಿ.ವಿ ಸಂಪಾದಕರಾದ ಎಸ್.ನಾಗಣ್ಣ ಅವರಿಗೆ ರಾಜಶೇಖರ ಕೋಟಿ ಪ್ರಶಸ್ತಿ ಪ್ರದಾನ

ಕಲಬುರ್ಗಿ : ಪ್ರಜಾಪ್ರಗತಿ ಸಂಪಾದಕರೂ ರಾಜ್ಯ ರೆಡ್ ಕ್ರಾಸ್ ಸಭಾಪತಿ ಗಳೂ ಆದ ಎಸ್. ನಾಗಣ್ಣ ಅವರಿಗೆ ಕಲ್ಬುರ್ಗಿ ಯಲ್ಲಿ ನಡೆದ ಪತ್ರ ಕರ್ತರ ರಾಜ್ಯ ಸಮ್ಮೇಳನದಲ್ಲಿ ರಾಜಶೇಖರ ಕೋಟಿ ಪ್ರಶಸ್ತಿ ಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು.

ಈ ವೇಳೆ ಪತ್ರಕರ್ತ ರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿ. ನಿ. ಪುರುಷೋತ್ತಮ್, ಹಿರಿಯ ಛಾಯಾಗ್ರಾಹಕರಾದ ಶಾಂತರಾಜು, ಇತರ ಪತ್ರಕರ್ತ ರು ಸಹ ಅಭಿನಂದಿಸಿದರು.

Pragati TV Social Connect for more latest u

Leave a Reply

Your email address will not be published. Required fields are marked *