ಯೋಗೇಶಗೌಡ ಕೊ* ಪ್ರಕರಣ ತೀರ್ಪು.!

ಯೋಗೇಶಗೌಡ ಕೊ* ಪ್ರಕರಣ ತೀರ್ಪು.!

ಯೋಗೇಶಗೌಡ ಕೊಲೆ ಕೇಸ್ ಇಬ್ಬರು ಆರೋಪಿಗಳ ಬಿಡುಗಡೆ ಮಾಡಿದ ಕೋರ್ಟ.

ಧಾರವಾಡ: ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, 21 ಆರೋಪಿಗಳ ಪೈಕಿ 17 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.

ಧಾರವಾಡ: ಯೋಗೇಶಗೌಡ ಕೊಲೆ ಪ್ರಕರಣದಲ್ಲಿ 21 ಆರೋಪಿಗಳ ಪೈಕಿ 17 ಮಂದಿ ಆರೋಪಿಗಳಿಗೆ ಶಿಕ್ಷೆ ಪ್ರಕಟ ಮಾಡಿರುವ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿ A20 ಅಂದು, ಎಸಿಪಿಯಾಗಿದ್ದ ವಾಸುದೇವಹಾಗೂ ಆರೋಪಿ A  21 ಸೋಮಶೇಖರ್ ನ್ಯಾಮಗೌಡ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ.

ಅದೇ ರೀತಿ ಆರೋಪಿ A1 ಬಸವರಾಜ ಮುತ್ತಗಿ ಮಾಫೀ ಸಾಕ್ಷಿ ಹಾಗೂ ಇನ್ನೊಬ್ಬ ಆರೋಪಿಯನ್ನ A 17 ಶಿವಾನಂದ ಬಿರಾದಾರ ಅವರನ್ನು ಮಾಫೀ ಸಾಕ್ಷಿಯನ್ನಾಗಿ ಮಾಡಿಕೊಂಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *