ದೊಡ್ಡ ನಿರ್ಮಾಪಕರ ಮಗ ಎಂಬ ಗರ್ವ ಇರಲಿಲ್ಲ: ಸಂತೋಷ್ ನಿಧನಕ್ಕೆ Chandrachud ಕಂಬನಿ.

ದೊಡ್ಡ ನಿರ್ಮಾಪಕರ ಮಗ ಎಂಬ ಗರ್ವ ಇರಲಿಲ್ಲ: ಸಂತೋಷ್ ನಿಧನಕ್ಕೆ Chandrachud ಕಂಬನಿ.

ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಬೆಳೆಯಬೇಕು ಎಂದು ಕನಸು ಕಂಡಿದ್ದ ಸಂತೋಷ್ ಬಾಲರಾಜ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ‘ಗಣಪ’, ‘ಕರಿಯ 2’ ಮುಂತಾದ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದರು.

 ಚಿಕ್ಕ ವಯಸ್ಸಿನಲ್ಲಿ ಅವರು ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವರು ಮಾತನಾಡಿದ್ದಾರೆ. ‘ತಾನು ದೊಡ್ಡ ನಿರ್ಮಾಪಕರ ಮಗ ಎಂಬ ಆಹಂ ಆತನಿಗೆ ಇರಲಿಲ್ಲ. ತಮಗಿಂತ ಚಿಕ್ಕವರು ಈ ರೀತಿ ನಿಧನರಾಗಿರುವುದು ಬಹಳ ನೋವಾಗುತ್ತದೆ’ ಎಂದು ಚಂದ್ರಚೂಡ್ ಹೇಳಿದ್ದಾರೆ. ಸಂತೋಷ್ ಬಾಲರಾಜ್ ಜೊತೆಗಿನ ಒಡನಾಟವನ್ನು ಅವರು ನೆನಪಿಸಿಕೊಂಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *