“ಜೂಲಿಯು ನಾನು ಬಂದಾಗಲೆಲ್ಲಾ ನನ್ನನ್ನು ಆಕೆಯು ಸ್ವಾಗತಿಸಲು ಬರುತ್ತಾಳೆ ಆದರೆ ನಾನು ಅವಳು ನನ್ನ ಬಳಿ ಬಂದಾಗ ಆಕೆಯನ್ನು ದೂರ ಮಾಡುತ್ತಾನೆ. ಇದು ನನ್ನ ಹೃದಯವನ್ನು ಒಡೆಯುತ್ತದೆ. ಜೂಲಿಯ ಬಗ್ಗೆ ನನಗೆ ಅವಳ ಹುಟ್ಟಿನಿಂದಲೇ ಗೊತ್ತು, ಆದರೆ ನನಗೆ ಬೇರೆ ಆಯ್ಕೆಯಿಲ್ಲ. ಎಂದು ಸುಧನ್ ಛೆಟ್ರಿ ನಾಲ್ಕು ವರ್ಷದ ಕೆಂಪು ಪಾಂಡಾ ಬಗ್ಗೆ ಹೇಳಿದ್ದಾರೆ.
ಪ್ರಪಂಚದಾದ್ಯOತ ಕಾಡಿನಲ್ಲಿ ಕೇವಲ 1೦,೦೦೦ ಕೆಂಪು ಪಾಂಡಾಗಳು ಮಾತ್ರ ಇವೆ. ಪದ್ಮಜಾ ನಾಯ್ಡು ಎಂಬುವರು ಮೃಗಾಲಯದಿಂದ ಪಾಂಡಗಳನ್ನು ಅರಣ್ಯಗಳಿಗೆ ಮರಳುವಂತೆ ಮಾಡುತಿದ್ದಾರೆ, ಅದರಲ್ಲಿ ಜೂಲಿ ಎಂಬ ಪಾಂಡಾವು ಇದೆ. ಆದರೂ ಮೃಗಾಲಯ ನಿಂತಿಲ್ಲ. ಇದು ಭಾರತ ಮತ್ತು ವಿದೇಶಗಳಲ್ಲಿ ಹಿಮಾಲಯದ ಪ್ರಾಣಿ ಪ್ರಭೇದಗಳ ಸಂರಕ್ಷಣೆಗಾಗಿ ಇತಿಹಾಸವನ್ನು ಬರೆಯುತ್ತಿದೆ. ಈ ವರ್ಷದ ಜೂನ್ನಲ್ಲಿ, ಕೆಂಪು ಪಾಂಡಾಗಳು, ಹಿಮ ಚಿರತೆಗಳು ಮತ್ತು ಹಿಮಾಲಯದ ತಹರ್ಗಳಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಡಿಎನ್ಎ ಮತ್ತು ಆನುವಂಶಿಕ ವಸ್ತುಗಳನ್ನು ಸಂರಕ್ಷಿಸಲು ಜೆನೆಟಿಕ್ ಬಯೋಬ್ಯಾಂಕ್ ಸೌಲಭ್ಯವನ್ನು ಸ್ಥಾಪಿಸಿದ ದೇಶದ ಮೊದಲ ಮತ್ತು ಏಕೈಕ ಕೇಂದ್ರವಾಗಿದೆ.