ಸಂಜೆ 4 ಗಂಟೆಗೆ ಕೋರ್ಟ್ಗೆ ಹಾಜರಾಗಲಿದ್ದಾರೆ ದರ್ಶನ್; ಮನೆಗೆ ಬಂದು ಬಟ್ಟೆ ಕೊಂಡೊಯ್ದ ಅಳಿಯ.

ಸಂಜೆ 4 ಗಂಟೆಗೆ ಕೋರ್ಟ್ಗೆ ಹಾಜರಾಗಲಿದ್ದಾರೆ ದರ್ಶನ್; ಮನೆಗೆ ಬಂದು ಬಟ್ಟೆ ಕೊಂಡೊಯ್ದ ಅಳಿಯ.

ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದಾಗಿದೆ.

ಸಂಜೆ 4 ಗಂಟೆಗೆ ನ್ಯಾಯಾಲಯದ ಮುಂದೆ ದರ್ಶನ್ ಮತ್ತು ಪವಿತ್ರಾಗೌಡ ಹಾಜರಾಗಲಿದ್ದಾರೆ. ಇತ್ತ ದರ್ಶನ್ ಮನೆಗೆ ಬಂದ  ಅಳಿಯ ಚಂದನ್ ಬಟ್ಟೆ ಕೊಂಡೊಯ್ದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *