ಪೀಣ್ಯ ದಾಸರಹಳ್ಳಿ: ಪ್ರತಿವರ್ಷದಂತೆ ಈ ಗಣೇಶೋತ್ಸವ ದಾಸರಹಳ್ಳಿಯಲ್ಲಿ ಅದೂರಿಯಿಂದ ಕೂಡಿದೆ ನಮ್ಮ ಮನೆಯಲ್ಲಿ ದೇವಸ್ಥಾನದಲ್ಲಿ ಪೂಜಿಸುತ್ತಿದ್ದ ಗಣೇಶನನ್ನು ಬೀದಿಗೆ ತಂದವರು ಬಾಲಗಂಗಾಧರ್ ತಿಲಕ್ ಹಿಂದೂತ್ವದ ಪ್ರತೀಕ ಸಂಘಟನೆಯ ಪ್ರತೀಕ ಜಾತಿ ಮೀರಿ ನೆಡ ಯುವ ಉತ್ಸವ, ದೇವರ ಹೆಸರಿನಲ್ಲಿ ನಡೆ ಯುವ ಉತ್ಸವದಲ್ಲಿ ಹಿಂದೂಗಳೆಲ್ಲ ಒಗ್ಗ ಬ್ಲಾಗಬೇಕು ಎಂದು ಕೇಂದ್ರ ಸಚಿವೆ ಕುಮಾರಿ ಶೋಭಾ ಕರದ್ಲಾಂಜೆ ಹೇಳಿದರು.
೯ನೇವರ್ಷದ ಸಮೂಹಿಕ ಗಣೇಶೋತ ವಶನಿವಾರ ಸಂಜೆ ಖ್ಯಾತ ಗಾಯಕ ರಘು ಪ್ರಸಾರದಲ್ಲಿ ಸಂತ ತಿರುನಾಳ ಶರೀಫರ ಮತ್ತು ಚಿತ್ರಗೀತೆಗಳಿಗೆ ಅಲ್ಲಿ ಸೇರಿದ್ದ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ದೀಕ್ಷಿತ್ ತಂಡದಿAದ ಸಂಗೀತ ರಸಸಂಜೆ ನೇರ ಮೆರವಣಗೆಯಲ್ಲಿ ೭೫ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಇದ್ದವು. ಪಂಜಾಬ್, ಗುಜ ರಾತ್, ಮುಂಬೈ, ಕೇರಳ ಕರ್ನಾಟ ಕದಿಂದ ಬಂದ ಕಲಾತಂಡಗಳು ಆದೂರಿ ಮೆರವಣ ಗೆಗೆ ಮೆರುಗು ನೀಡಿದವು. ಕಲಾತಂಡಗಳ ಸದಿಗೆ ನೂರಾರು ಯುವಕರು, ಮಹಿಳೆ ಯರು, ಭಕ್ತಾದಿಗಳು ಹೆಜ್ಜೆ ಹಾಕಿದರು.
ಸಾಮೂಹಿಕ ಗಣೇಶೋತ ವದ ಆದೂರಿ ಮೆರೆವಣಿಗೆಗೆ ಕೇಂದ್ರ ಸಚಿವೆ ಶೋಭಾ ಕರ ಪ್ರಾಂಜೆ ಹಾಗೂ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು.
ಬಾಗಲಗುಂಟೆ ಎಂ.ಇ.ಐ ಆಟದ ಮೈದಾನದಲ್ಲಿ ತುಕ್ರವಾರ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ ೧೪ ಅಡಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು, ಬಾಗಲಗುಂಟೆ ಮಾರಮ ದೇವಸ್ಥಾನದ ಮುಂಭಾಗ ಗಣೇಶನ ಪ್ರಸಾದವಾದ ೨೫ ಕೆ.ಜಿ. ಲಡ್ಡುವನ್ನು ಹರಾಜಿನಲ್ಲಿ ಚಿಕ್ಕಸಂದ್ರದ ಮೋಹನ್ ೪.೫೦ ಲಕ್ಷಕ್ಕೆ ಪಡೆದರು.
ಲಡ್ಡು ಹರಾಜು ಪಡೆದ ಬಿಜೆಪಿ ಮುಖಂಡ ಮೋಹನ್ ಮಾತನಾಡಿ ಈ ಭಾರಿ ಹರಾಜಿನಲ್ಲಿ ೪.೫೦ ಲಕ್ಕೆ ಪಡೆದುಕೊಂಡಿದ್ದು ದೇವರ ಆರ್ಶೀವಾದ ಹಾಗೂ ಜನಪ್ರಿಯ ಶಾಸಕರಾದ ಎಸ್ ಮುನಿರಾಜು ಮಾರ್ಗದರ್ಶನಲ್ಲಿ ಪಡೆದುಕೊಂಡಿದ್ದೆನೆ ಎಂದರು.
ನೇತೃತ್ವದಲ್ಲಿ ಮಹಿಳೆಯರಿಗಾಗಿ ರಂಗೋಲಿ, ಗಾಯನ, ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮ ನಡೆದು ವಿಜೇತರಿಗೆ ಬಹುಮಾನ ನೀಡ ಲಾಯಿತು. ಗಿಕ್ಕಿ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ (ರಾಗಿಣಿ) ಅದರಿಂದ ಕಾಮಿಡಿ ಶೋ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು. ಎಂ.ಇ.ಐ ಆಟದ ಮೈದಾನದಿಂದ ಪ್ರಾರಂಭವಾಗಿ ಬಾಗಲಗುಂಟೆ ಮಾರಮ್ಮನ ದೇವಸ್ಥಾನ, ಹೆಸರಘಟ್ಟ ಮುಖ್ಯ ರಸ್ತೆ, ಮಲ್ಲಸಂದ್ರದ ಪೈಪ್ ಲೈನ್, ಸೆಲೆಕ್ಷನ್ ಕಾರ್ನರ್ ಅಲ್ಲಿಂದ ದಾಸರಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿತು. ಚೊಕ್ಕಸಂದ್ರದ ಕೆರೆ ಹತ್ತಿರದ ಕಲ್ಯಾಣಗೆ ವಿಸರ್ಜಿಸಲಾಯಿತು.