CM ಆಸೆಗೂ ಹಾಸನಾಂಬೆ ಆಶೀರ್ವಾದವೋ? D.Kಶಿವಕುಮಾರ್‌ಗೆ ಮತ್ತೊಮ್ಮೆ ಬಲಗಡೆಯ ಹೂ!

CM ಆಸೆಗೂ ಹಾಸನಾಂಬೆ ಆಶೀರ್ವಾದವೋ? D.Kಶಿವಕುಮಾರ್‌ಗೆ ಮತ್ತೊಮ್ಮೆ ಬಲಗಡೆಯ ಹೂ!

ಹಾಸನ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಹಾಸನದ ಹಾಸನಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟವಾದ ಘಟನೆ ನಡೆದಿದ್ದು, ಪೂಜಾ ವೇಳೆ ಹಾಸನಾಂಬೆ ದೇವಿ ಡಿಕೆ ಶಿವಕುಮಾರ್‌ರ ಮೇಲೆ ಬಲಗಡೆಯಿಂದ ಹೂವನ್ನೆಸೆದಿದ್ದಾಳೆ!

ಇದು ಮೊದಲಬಾರಿಯಲ್ಲ. ಇದೇ ರೀತಿಯಾಗಿ ಹಿಂದೆಯೂ ಇಬ್ಬರು ಬಾರಿಯಂತೆ ಹಾಸನಾಂಬೆಯ ಹೂವು ಡಿಕೆ ಶಿವಕುಮಾರ್ ಅವರ ಮೇಲಿಂದ ಬಲಗಡೆಯಿಂದ ಬಿದ್ದಿತ್ತು. ಈ ಹಿನ್ನೆಲೆ ಇದೀಗ ರಾಜಕೀಯ ವಲಯದಲ್ಲೂ ಹಾಗೂ ಭಕ್ತರಲ್ಲಿ ಕೂಡ ಚರ್ಚೆಗೆ ಗ್ರಾಸವಾಗಿದೆ — ಡಿಕೆ ಶಿವಕುಮಾರಿಗೆ ಸಿಎಂ ಹುದ್ದೆಗೆ ಹಾಸನಾಂಬೆ ಆಶೀರ್ವಾದವೋ?”

ರಾಜ್ಯ ರಾಜಕೀಯದಲ್ಲಿ ಇಂತಹ ದೃಶ್ಯಗಳು ಭಾವನಾತ್ಮಕ ಮಹತ್ವ ಪಡೆದುಕೊಂಡಿರುವುದರಿಂದ, ಈ ಘಟನೆಗೆ ಈಗ ನಾನಾ ಅರ್ಥಹೊಂದಿಸಲಾಗುತ್ತಿದೆ. ಹಾಸನಾಂಬೆಯ ಈ ‘ಸಂಕೇತ’ ಡಿಕೆಶಿಗೆ ಸಿಎಂ ಪಟ್ಟದತ್ತ ದಾರಿ ತೆರೆಯಬಹುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *