ಮೈಸೂರು : ವಿಧಾನಸಭಾ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ತಿಗೆ ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರಕ್ಕೆ ಭಾಗವಹಿಸಲು ಸಿದ್ದರಾಮಯ್ಯನವರು ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
![](http://pragatitv.in/wp-content/uploads/2021/04/jeeva-web-new-1024x576.jpg)
ಸಿದ್ದರಾಮಯ್ಯನವರ ಅತ್ತಿಗೆ ಮಹದೇವಮ್ಮ (74) ನವರು ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.
![](http://pragatitv.in/wp-content/uploads/2021/04/Jeeni-web-ad-d-1024x576.jpg)
ಇನ್ನು ಇದೇ ವೇಳೆಯಲ್ಲಿ ಮಹದೇವಮ್ಮನವರ ನಿಧನಕ್ಕೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಂತಾಪವನ್ನು ವ್ಯಕ್ತಪಡಿಸಿದೆ.
Pragati TV Social Connect for more latest u