ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ!

ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ!

ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದ್ದು ಭಾರತದಲ್ಲಿ ಇದು ಗೋಚರಿಸದಿದ್ದರೂ ಸಹ ಅದರ ಪರಿಣಾಮ ಎಷ್ಟರಮಟ್ಟಿಗೆ ಇದೆ ಎಂದು ನೋಡೋಣ. ಚಂದ್ರ ಗ್ರಹಣ ಸೂರ್ಯಗ್ರಹಣ ಖಗೋಳದಲ್ಲಿ ನಡೆಯುವ ಸಾಮಾನ್ಯ ಘಟನೆಯಾಗಿದೆ ಹಾಗೂ ಜ್ಯೋತಿಷ್ಯದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ ಇನ್ನು ಅನೇಕ ಜನರು ಗ್ರಹಣದ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವನ್ನ ವಹಿಸುತ್ತಾರೆ. ಉಪವಾಸವನ್ನು ಮಾಡುತ್ತಾರೆ ಮನೆಯಿಂದ ಹೊರಗೆ ಬರುವುದಿಲ್ಲ ಅನೇಕ ನಿಯಮಗಳನ್ನು ಪಾಲಿಸುತ್ತಾರೆ. ಕೆಲ ರಾಶಿ ಅವರಿಗೆ ಈ ಗ್ರಹಣದ ಕಾರಣದಿಂದ ಅನೇಕ ಕಷ್ಟಗಳು ಬರಬಹುದು. ಆದರೆ ಇನ್ನೂ ಕೆಲ ರಾಶಿಯವರಿಗೆ ಈ ಗ್ರಹಣ ಅದ್ಬುತ ಲಾಭವನ್ನು ತರುತ್ತದೆ. ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿಯವರಿಗೆ ಪ್ರಯೋಜನಗಳು ಸಿಗುತ್ತದೆ.

Leave a Reply

Your email address will not be published. Required fields are marked *