ಬೆಂಗಳೂರಿನಲ್ಲಿ ಮುಖಾಮುಖಿಯಾದ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ವಿ.ಸೋಮಣ್ಣ : ಮುಡಾ ಸೈಟ್ ಹಗರಣದ ಬಗ್ಗೆ ಚರ್ಚೆ!

ಬೆಂಗಳೂರಿನಲ್ಲಿ ಮುಖಾಮುಖಿಯಾದ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ವಿ.ಸೋಮಣ್ಣ : ಮುಡಾ ಸೈಟ್ ಹಗರಣದ ಬಗ್ಗೆ ಚರ್ಚೆ!

ಬೆಂಗಳೂರು : ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ವಿ.ಸೋಮಣ್ಣ ಮುಖಾಮುಖಿ ಭೇಟಿಯಾಗಿದ್ದಾರೆ. ಬೆಂಗಳುರಿನ ಖಾಸಗಿ ಹೋಟೆಲ್ ನಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿಯಾಗಿದ್ದು, ಮುಡಾ ಸೈಟ್ ಬಗ್ಗೆ ಮಾತನಾಡಿದ್ದಾರೆ.

ಮುಡಾ ಸೈಟ್ ಬಗ್ಗೆ ಮಾತನಾಡಿದ ಸೋಮಣ್ಣ ಅವರು, ನಾನು ಅವತ್ತೆ ಹೇಳಿದ್ದೆ. ಸೆರೆಂಡರ್ ಮಾಡಿ ಅಂತ, ಅವತ್ತು ಸೆರೆಂಡರ್ ಮಾಡಿದ್ರೆ ಇವತ್ತು ಇಷ್ಟೆಲ್ಲಾ ಅಗುತ್ತಿತ್ತಾ ಎಂದು ಹೇಳಿದ್ರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕಾಯ್ದೆ ಪ್ರಕಾರ ದುಡ್ಡು ಕೊಡಬೇಕಿತ್ತು. ಅವರು ಬರೇ 14 ಸೈಟ್ ಕೊಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ.

Leave a Reply

Your email address will not be published. Required fields are marked *