ರೇಣುಕಾಸ್ವಾಮಿ ಮಗನನ್ನು ದತ್ತು ತೆಗೆದುಕೊಳ್ಳಲು ಮುಂದಾದ ದರ್ಶನ್ ತೂಗುದೀಪ್…

ರೇಣುಕಾಸ್ವಾಮಿ ಮಗನನ್ನು ದತ್ತು ತೆಗೆದುಕೊಳ್ಳಲು ಮುಂದಾದ ದರ್ಶನ್ ತೂಗುದೀಪ್...

ರೇಣುಕಾಸ್ವಾಮಿ ಹೆಂಡತಿಗೆ ಇಂದು ಮುದ್ದಾದ ಗಂಡು ಮಗು ಜನಿಸಿದೆ. ಪವಿತ್ರಾ ಗೌಡಗೆ ಕೆಟ್ಟ ಕೆಟ್ಟ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ, ರೇಣುಕಾಸ್ವಾಮಿಯನ್ನ ಪಟ್ಟಣಗೆರೆ ಶೆಡ್ಗೆ ಕರೆದು ತಂದು. ಮನಸ್ಸಿಗೆ ಬಂದ ರೀತಿ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿ ಸಾಯಿಸಿ, ರಾಜಕಾಲುವೆ ದಂಡೆ ಮೇಲೆ ಮಲಗಿಸಿ ಹೋದ ಆರೋಪ ಕೇಳಿಬಂದಿತ್ತು.

ಈ ಕಾರಣಕ್ಕೆ ಈಗ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲು ಸೆರುವಂತೆ ಆಗಿದೆ. ಇಂತಹ ಸಮಯದಲ್ಲಿ ಮೃತ ರೇಣುಕಾಸ್ವಾಮಿ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಈಗ ರೇಣುಕಾಸ್ವಾಮಿ ಮಗನನ್ನ ದತ್ತು ತೆಗೆದುಕೊಳ್ಳಲು ಮುಂದಾದ ದರ್ಶನ್ ತೂಗುದೀಪ್…

Leave a Reply

Your email address will not be published. Required fields are marked *