ಶ್ರೀ ಚೌಡೇಶ್ವರಿ ಅಮ್ಮನವರಿಗೆ ನಿಂಬೆ ಹಣ್ಣಿನ ಅಲಂಕಾರ

ಶ್ರೀ ಚೌಡೇಶ್ವರಿ ಅಮ್ಮನವರಿಗೆ ನಿಂಬೆ ಹಣ್ಣಿನ ಅಲಂಕಾರ

ತುಮಕೂರು: ತಿಪಟೂರು ತಾಲ್ಲೂಕಿನ ದಸರೀಘಟ್ಟದಲ್ಲಿ ನವರಾತ್ರಿಯ  1ನೇ ದಿನವಾದ ಇಂದು ಶ್ರೀ  ಕ್ಷೇತ್ರ ದಸರೀಘಟ್ಟ ದಲ್ಲಿ  ಶ್ರೀ ಚೌಡೇಶ್ವರಿ ಅಮ್ಮನವರಿಗೆ , ನಿಂಬೆ ಹಣ್ಣಿನ  ಅಲಂಕಾರ ಹಾಗೂ ಶ್ರೀ ಕರಿಯಮ್ಮ ದೇವಿಗೆ ರಜತ ಕವಚ ಅಲಂಕಾರ . ಮಧ್ಯಾಹ್ನ 12.15  ರಿಂದ 1.3೦  ರವರೆಗೆ  ಶಾಖಾಮಠದ  ಸ್ವಾಮೀಜಿಯವರಿಂದ  ದೀಪಾರಾಧನೆ  ಮಹೋತ್ಸವ  ನೆರವೇರಿತು.

 ಈ ಸಂದರ್ಭದಲ್ಲಿ  ಸೇವಾಕರ್ತರು  ಹಾಗೂ ಶ್ರೀಮಠದ ಸದ್ಭಕ್ತರು  ಉಪಸ್ಥಿತರಿದ್ದರು….

Leave a Reply

Your email address will not be published. Required fields are marked *