ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 20 ದಿನಗಳು ಕಳೆದವು. ಬಳ್ಳಾರಿ ಜೈಲಿನ ಕಟ್ಟುನಿಟಿನ ರೂಲ್ಸ್ ಎದುರು ನಟ ದರ್ಶನ್ ಮಂಕಾಗಿದ್ದಾರೆ ಅಲ್ಲದೆ ಜೈಲು ಸಿಬ್ಬಂದಿ ಬಳಿ ಅನೇಕ ಬೇಡಿಕೆಗಳನ್ನು ಇಡುತ್ತಿದ್ದಾರೆ. ದರ್ಶನ್ ನೋಡೋಕೆ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ ಮಗನ ಸ್ಥಿತಿ ಕಂಡು ತಾಯಿ ಕಣ್ಣೀರು ಹಾಕಿದ್ದಾರೆ ಬಳ್ಳಾರಿ ಜೈಲಿಗೆ ಶಿಫ್ಟಾದ ಮೇಲೆ ಇದೆ ಮೊದಲ ಬಾರಿಗೆ ಮೀನಾ ತೂಗುದೀಪ್ ಜೈಲಿಗೆ ಹೋಗಿ ದರ್ಶನರನ್ನು ಭೇಟಿಯಾಗಿದ್ದಾರೆ. ತಾಯಿ ಮೀನಾ ಜೊತೆಗೆ ದರ್ಶನ್ ಅಕ್ಕ-ಭಾವ ಹಾಗೂ ಅಕ್ಕನ ಮಕ್ಕಳು ಬೇಟೆಗೆ ಬಂದಿದ್ದರು ಇವರೆಲ್ಲರೂ ದರ್ಶನ್ ಅವರ ಸ್ಥಿತಿ ಕಂಡು ಮರುಗಿದ್ದಾರೆ ಮನೆಯಿಂದ ತಂದಿದ್ದ ಒಂದಷ್ಟು ಡ್ರೈ ಫ್ರೂಟ್ಸ್ ಅನ್ನ ದರ್ಶನ್ ಕೈಗೆ ಇಟ್ಟು ಮರಳಿ ಬಂದಿದ್ದಾರೆ.
ದರ್ಶನ್ ನನ್ನು ನೋಡಲು ಬಂದ ಮೀನಮ್ಮ ಕಣ್ಣೀರು.
