ಬೆಂಗಳೂರು : ಫ್ರೀಡಂ ಪಾರ್ಕ್ನಲ್ಲಿ ಎಸ್ಡಿಪಿಐದಿಂದ ಭಾರೀ ಪ್ರತಿಭಟನೆ. ಎಸ್ಆರ್ ರಂಗಪಟ್ಣದ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ ಅವರ ಮುಸ್ಲಿಂ ವಿರೋಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಮತ್ತು ಶಾಸಕರನ್ನು ಅನರ್ಹಗೊಳಿಸಲು ಆಗ್ರಹಿಸಿ ಪ್ರತಿಭಟನೆ.

ಈ ಪ್ರತಿಭಟನೆಯಲ್ಲಿ ಉತ್ತರ ಹಾಗೂ ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಜಾವೇದ್ ಮೊಹಮ್ಮದ್ ಆಝಂ, ಸಲೀಂ ಅಹ್ಮದ್ ಜುಬೇರ್ ಅಹ್ಮದ್, ಸಾದಿಕ್ ಪಾಷಾ, ಅಝರ್ ಖಾನ್, ಮುಷ್ತಾಕ್ ಅಲಿ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.