ತುಮಕೂರು : ತುಮಕೂರು ವಿಶ್ವವಿದ್ಯಾಲಯ ಹದಿನೆಂಟನೇ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪತ್ರಿಕೋದ್ಯಮ ಮತ್ತು ಸಮಾಜಸೇವೆ ಕ್ಷೇತ್ರದಿಂದ ಎಸ್. ನಾಗಣ್ಣ , ಸಾಹಿತ್ಯ ಕ್ಷೇತ್ರದಿಂದ ಹಂಪಾನಾಗರಾಜಯ್ಯ, ಉದ್ಯಮ ಕ್ಷೇತ್ರದಿಂದ ದಿಲೀಪ್ ಸುರಾನ ಈ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ರಾಜ್ಯಪಾಲರಾದ ಥಾವರ್ ಚೆಂದ್ ಗೆಲ್ಲೋಟ್ ಅವರಿಂದ ಪ್ರದಾನ ಮಾಡಲಾಯಿತು.