Vishnuvardhan ಸಮಾಧಿ ವಿವಾದ: ನಾಡಿಗೇ ಅವಮಾನ ಎಂದ ವಿನೋದ್ ರಾಜ್.

Vishnuvardhan ಸಮಾಧಿ ವಿವಾದ: ನಾಡಿಗೇ ಅವಮಾನ ಎಂದ ವಿನೋದ್ ರಾಜ್.

ಬೆಂಗಳೂರು: ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿಸಿರುವ ವಿಚಾರ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರುಗಳು ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರವನ್ನು ಕೆಲವರು, ವಿಷ್ಣುವರ್ಧನ್ ಕುಟುಂಬವನ್ನು ಕೆಲವರು, ಫಿಲಂ ಚೇಂಬರ್ ಅನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ಇದೀಗ ನಟ ವಿನೋದ್ ರಾಜ್, ಈ ಘಟನೆ ಕುರಿತು ಮಾತನಾಡಿದ್ದು, ವಿಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳದೇ ಹೋಗಿದ್ದು, ನಾಡಿಗೇ ಅವಮಾನ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *