ನಮಗೆ ನ್ಯಾಯಾಲಯದಿಂದ ಒಂದು ತರ ಜಯ ಸಿಕ್ಕಿದೆ – ಸಚಿವ ಜಮೀರ್ ಅಹಮದ್

ನಮಗೆ ನ್ಯಾಯಾಲಯದಿಂದ ಒಂದು ತರ ಜಯ ಸಿಕ್ಕಿದೆ - ಸಚಿವ ಜಮೀರ್ ಅಹಮದ್

ಬೆಂಗಳೂರು : ಗೌರ್ನರ್ ಪ್ರಾಸಿಕ್ಯೂಷನ್ ಅನುಮತಿ ಕೊಟ್ಟಿರೊದನ್ನ ರದ್ದು ಮಾಡಿ ಅಂತ ಕೇಳಿದ್ವಿ ಅದರೆ ಗೌರ್ನರ್ ಪ್ರಾಸಿಕ್ಯೂಷನ್ ಗೆ ಕೊಟ್ಟಿಲ್ಲ ಅಂತ ಬಂದಿದೆ ತನಿಖೆ ಆಗ್ಲಿ, ಸತ್ಯಾಂಶ ಹೊರಗೆ ಬರುತ್ತೆ. ಬಿಜೆಪಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸೋಕೆ ಆಗ್ತಾ ಇಲ್ಲ ತನಿಖೆ ಆಗಿ ಸಾಬೀತು ಆಗಬೇಕು ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರದ್ದು ಯಾವುದು ಪಾತ್ರ ಇಲ್ಲ. ತನಿಖೆಯಲ್ಲಿ ಸಿದ್ದರಾಮಯ್ಯ ಕೈವಾಡ, ಜಮೀರ್ ಕೈವಾಡ ಹೊರಗಡೆ ಬರುತ್ತೆ. ಇದು ಪೊಲಿಟಿಕಲ್ ಗೇಮ್, ನಿನ್ನೆ ಆದೇಶ ಬಂದಿರೋದು ಒಂದು ಪೊಲಿಟಿಕಲ್ ಜಡ್ಜ್ ಮೆಂಟ್ ಎಂದು ಹೇಳಿದ್ದಾರೆ.

ಇದು ನನ್ನ ಅಭಿಪ್ರಾಯ ನಾನು ತನಿಖೆ ಮಾಡ್ತಾ ಇದ್ದಾರೆ ಮಾಡ್ಲಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಯಾರು ಐದು ವರ್ಷಗಳ ಅಲ್ಲಾಡಿಸೋಕೆ ಆಗಲ್ಲ ಎಂದು ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *