ಬಿಹಾರ ಫಲಿತಾಂಶದ ಮಧ್ಯೆ B.K ಹರಿಪ್ರಸಾದ್ ವ್ಯಂಗ್ಯ ತೀರಿಕೆ: “ಚುನಾವಣಾ ಆಯೋಗವೇ RSS ಘಟಕವಾ?”

ಬಿಹಾರ ಫಲಿತಾಂಶದ ಮಧ್ಯೆ B.K ಹರಿಪ್ರಸಾದ್ ವ್ಯಂಗ್ಯ ತೀರಿಕೆ: “ಚುನಾವಣಾ ಆಯೋಗವೇ RSS ಘಟಕವಾ?”

ಬೆಂಗಳೂರು: ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಬಿಹಾರ ಚುನಾವಣಾ ಫಲಿತಾಂಶದ ಕುರಿತು ತೀವ್ರ ಟೀಕೆಗಳನ್ನು ಮಾಡಿದ್ದಾರೆ. ಭಾರತದ ಚುನಾವಣಾ ಆಯೋಗಕ್ಕೆ ವ್ಯಂಗ್ಯವಾಗಿ ಅಭಿನಂದಿಸಿರುವ ಅವರು,  ಬಿಹಾರದಲ್ಲಿ 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. 

 65 ಲಕ್ಷ ಮತದಾರರು ಕಾಂಗ್ರೆಸ್ ಅಥವಾ ಆರ್.ಜೆ.ಡಿ. ಪರವಾಗಿ ಮತ ಚಲಾಯಿಸುತ್ತಿದ್ದರು. ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ನಾಶಪಡಿಸಲು ಆರ್.ಎಸ್.ಎಸ್.ನ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ . ಭಾರತೀಯ ಜನತಾ ಪಕ್ಷವು ಆರ್.ಎಸ್.ಎಸ್.ನ ರಾಜಕೀಯ ಪಕ್ಷವಾಗಿದ್ದು, ಚುನಾವಣಾ ಆಯೋಗವು ಪ್ರಜಾಪ್ರಭುತ್ವವನ್ನು ನಿರ್ನಾಮ ಮಾಡುವ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *