ತುಮಕೂರು: ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ಶ್ರದ್ದಾ-ಭಕ್ತಿಯಿಂದ ನವರಾತ್ರಿ ಹಬ್ಬದ ಎರಡನೇ ದಿನವನ್ನು ಭಕ್ತರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈ ಪವಿತ್ರ ದಿನದಂದು ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪುಷ್ಪ ಅಲಂಕಾರ, ಮತ್ತು ಕರಿಯಮ್ಮ ದೇವಿಗೆ ಅರಶಿನ ಅಲಂಕಾರ ಮಾಡಲಾಯಿತು.
ಪೂಜಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂಜ್ಯ ಸ್ವಾಮೀಜಿಗಳವರ ನೇತೃತ್ವದಲ್ಲಿ ಮಹಾಪೂಜೆ ನೆರವೇರಿಸಿ, ದೇವಿಯ ಅನುಗ್ರಹಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯ ಆವರಣ ಭಕ್ತಜನರಿಂದ ತುಂಬಿ ಹರಿಯುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ನವರಾತ್ರಿ ಉತ್ಸವ ಉಜ್ವಲವಾಗಿದೆ.
ಚಿತ್ರಗಳು:
- ಪುಷ್ಪ ಅಲಂಕೃತ ಚೌಡೇಶ್ವರಿ ದೇವಿ
- ಅರಶಿನ ಅಲಂಕಾರದ ಕರಿಯಮ್ಮ ದೇವಿ
- ಮಹಾಪೂಜೆಯ ಕ್ಷಣಗಳು
For More Updates Join our WhatsApp Group :

