ನಗರದಲ್ಲಿ 2569ನೇ ಬುದ್ಧ ಜಯಂತಿ ಅದ್ದೂರಿ ಆಚರಣೆ

ನಗರದಲ್ಲಿ 2569ನೇ ಬುದ್ಧ ಜಯಂತಿ ಅದ್ದೂರಿ ಆಚರಣೆ

ಬೆಂಗಳೂರು: 2569ನೇ ಬುದ್ಧ ಜಯಂತಿ  ಆಚರಣೆ ಹಿನ್ನೆಲೆ ನಗರದ ಅಳವು ಕಡೆ ಬುದ್ಧ ಜಯಂತಿ ಆಚರಣೆ ಮಾಡಲಾಯಿತು. ಮುಖ್ಯವಾಗಿ ನಾಗಸೇನ ಬುದ್ಧ ವಿಹಾರ ಮತ್ತು ಭಾರತೀಯ ಮಹಾಸಭಾ ಜಂಟಿ ಆಶ್ರಯದಲ್ಲಿ  ಅನೇಕ ಬುದ್ಧನ ಭಕ್ತಾದಿಗಳು ಸೇರಿ  ಬುದ್ಧ ಮೂರ್ಣಿಮೆ 2569 ಬುದ್ಧ ಜಯಂತಿಯನ್ನು ಆಧೂರಿಯಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮವು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ವೆಂಕಟಸ್ವಾಮಿ ಬುದ್ಧನ ಜಯಂತಿ  ತುಂಬಾ ವಿಶೇಷ . ಎಲ್ಲಾ ಜಯಂತಿಗಳಂತೆ ಬುದ್ಧನ ಜಯಂತಿಗೆ ಸರ್ಕಾರದ ರಜೆ ಘೋಷಣೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು

ಕಾರ್ಯಕ್ರಮದಲ್ಲಿ  ಅಧ್ಯಕ್ಷರಾದ ವೆಂಕಟಸ್ವಾಮಿ, ವಿರೋದ್ ಪಕ್ಷ ನಾಯಕ ಛಲವಾದಿ ನಾರಾಯಣ , ಸುಬ್ಬರಮಯ್ಯ, ಲಲಿತ ನಾಯಕ್, ಚಂದ್ರಶೇಖರ್ , ಗೋಪಾಲ್, ಜಯಕಾಂತ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *