ಮೈಸೂರು || 11 ಈಡುಗಾಯಿ ಒಡೆದು ರಣತಂತ್ರ ಬದಲಿಸಿದ DK ? ಸೈಲೆಂಟ್ ಗೇಮ್ ಪ್ಲಾನ್ ಬಲೆಯಲ್ಲಿ ಸಿಲುಕ್ತಾರಾ Siddaramaiah ?

ಮೈಸೂರು || 11 ಈಡುಗಾಯಿ ಒಡೆದು ರಣತಂತ್ರ ಬದಲಿಸಿದ DK ? ಸೈಲೆಂಟ್ ಗೇಮ್ ಪ್ಲಾನ್ ಬಲೆಯಲ್ಲಿ ಸಿಲುಕ್ತಾರಾ Siddaramaiah ?

Siddaramaiah, DK SHivkumar

ಮೈಸೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನಕ್ಕಾಗಿ ಸೈಲೆಂಟ್ ಗೇಮ್ ಪ್ಲಾನ್ ಮಾಡಿದ್ದಾರೆ. ಬಹಿರಂಗ ಸಂಘರ್ಷಕ್ಕೆ ಇಳಿಯದೆ ಹೈಕಮಾಂಡ್ ಮೂಲಕ ಕಾರ್ಯ ಸಾಧಿಸಲು ಡಿಕೆಶಿ ತಂತ್ರ ರೂಪಿಸಿದ್ದಾರೆ. ನವೆಂಬರ್ ವೇಳೆಗೆ ಸಿಎಂ ಬದಲಾವಣೆ ಮಾಡುವಂತೆ ಹೈಕಮಾಂಡ್ಗೆ ಒತ್ತಡ ಹೇರುವ ಸಾಧ್ಯತೆ ಇದೆ.

ದುಃಖವನ್ನು ದೂರ ಮಾಡುವ ದೇವಿ, ಚಾಮುಂಡಿ. ಈ ಬಾರಿ ಇಡೀ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ. ಎಲ್ಲರಿಗೂ ಒಳ್ಳೆಯದನ್ನು ಮಾಡಲೆಂದು ಪ್ರಾರ್ಥನೆ ಮಾಡಿದ್ದೇನೆ. ಇಡೀ ರಾಜ್ಯಕ್ಕೆ ಏನೇ ಕೆಲಸ ಮಾಡಬೇಕಾದರೂ ತಾಯಿಗೆ ಪೂಜೆ ಸಲ್ಲಿಸಿ ಮಾಡುತ್ತೇವೆ. ಇಂದು ಕುಟುಂಬ ಸಮೇತ ತಾಯಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *