ಆತ್ಮಹ* ಯೋಚನೆ ತಡೆಯುವ ಹೊಸ ಇಂಜೆಕ್ಷನ್ – ಕೊಡಗಿನಿಂದ ಸಂಶೋಧನೆಗೆ ಬೆಳಕು!

ಆತ್ಮಹ* ಯೋಚನೆ ತಡೆಯುವ ಹೊಸ ಇಂಜೆಕ್ಷನ್ – ಕೊಡಗಿನಿಂದ ಸಂಶೋಧನೆಗೆ ಬೆಳಕು!

ಕೊಡಗು: ಆತ್ಮಹತ್ಯೆಗೆ ಯತ್ನಿಸುವವರ ಜೀವ ಉಳಿಸಲು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ. ಇದೀಗ ಒಂದು ವಿಶೇಷ ಇಂಜೆಕ್ಷನ್ ಮೂಲಕ ಆತ್ಮಹತ್ಯೆ ಯೋಚನೆಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂಬ ಸಂಶೋಧನೆ ಬೆಳಕಿಗೆ ಬಂದಿದೆ.

ಇಂಜೆಕ್ಷನ್ ವಿಶೇಷತೆ:

* ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ತೀವ್ರ ಮಾನಸಿಕ–ದೈಹಿಕ ಪರೀಕ್ಷೆ ಮಾಡಿದ ಬಳಿಕ ಮಾತ್ರ ಈ ಇಂಜೆಕ್ಷನ್ ನೀಡಲಾಗುತ್ತದೆ.

* ರೋಗಿ ಪದೇ ಪದೇ ಆತ್ಮಹತ್ಯೆ ಯೋಚನೆ ಮಾಡುತ್ತಿದ್ದರೆ, ಅವರಿಗೆ ಅರಿವಿಲ್ಲದೆಯೇ ಗ್ಲುಕೋಸ್ ಮೂಲಕ ಇಂಜೆಕ್ಷನ್ ನಿಡಲಾಗುತ್ತದೆ.

* ಈ ಔಷಧಿ ಪಡೆದವರು ಮತ್ತೆ ಆತ್ಮಹತ್ಯೆ ಯೋಚನೆಯತ್ತ ಹೋಗುವುದಿಲ್ಲ ಎಂದು ಡಾ. ರೂಪೇಶ್ ಕುಮಾರ್ ತಿಳಿಸಿದ್ದಾರೆ.

ಬೆಲೆ & ಲಭ್ಯತೆ:

* ಖಾಸಗಿ ಆಸ್ಪತ್ರೆಗಳಲ್ಲಿ: 15,000 – 20,000

* ಸರ್ಕಾರಿ ಆಸ್ಪತ್ರೆಗಳಲ್ಲಿ: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ

* ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಜನರು ಈ ಚಿಕಿತ್ಸೆ ಪಡೆದು ಆತ್ಮಹತ್ಯೆ ಯೋಚನೆಯಿಂದ ಹೊರಬಂದಿದ್ದಾರೆ.

ಔಷಧಿಯ ನಿಖರ ಗುರುತನ್ನು ಬಿಡುಗಡೆ ಮಾಡದಿದ್ದರೂ, ಇದನ್ನು ಜೀವ ರಕ್ಷಕ ಔಷಧಿ ಎಂದೇ ಪರಿಗಣಿಸಲಾಗುತ್ತಿದೆ. ಸದ್ಯ ಮಡಿಕೇರಿ ಸೇರಿದಂತೆ ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *